Sunday 20 August 2017

👉"ಜ್ಞಾನ ಸಂಪತ್ತು"👈

PRADEEP ANGADI:
👉"ಜ್ಞಾನ ಸಂಪತ್ತು"👈

 05-08-2017


೧. ಮೈಸೂರು ಸಂಸ್ಥಾನದ ಮೊದಲ ದಿವಾನರು ಯಾರಾಗಿದ್ದರು?

೨. ಬಾಳೆ ಹಣ್ಣಿನಲ್ಲಿರುವ ಜೀವಸತ್ವ ಯಾವುದು?

೩. ೧೯೭೮ರಲ್ಲಿ ಹಿಂದಿ ಲೇಖಕ ಎಸ್.ಎಚ್.ವಾತ್ಸಾಯನ್ ಅವರ ಯಾವ ಕೃತಿಗೆ ಜ್ಞಾನಪೀಠ ಪ್ರಶಸ್ತಿ ದೊರಕಿದೆ?

೪. ವಾಣಿ ಇದು ಯಾರ ಕಾವ್ಯನಾಮ?

೫. ವಾರ್ ಮೆಮೋರಿಯಲ್ ಮ್ಯುಸಿಯಂ ಎಲ್ಲಿದೆ?

೬. ಶಾಂತಿದೂತ ಎಂದು ಬಿರುದು ಹೊಂದಿದ ಭಾರತದ ವ್ಯಕ್ತಿ ಯಾರು?

೭. ರಷ್ಯಾದ ರಾಷ್ಟ್ರೀಯ ಕ್ರೀಡೆ ಯಾವುದು?

೮. ಸೌರವ್ಯೂಹದಲ್ಲಿರುವ ಯಾವ ಗ್ರಹವು ತನ್ನ ಕಕ್ಷೆಯಲ್ಲಿ ಅತಿ ವೇಗವಾಗಿ ತಿರುಗುತ್ತದೆ?

೯. ಭಾರತದ ಮೊದಲ ಇಂಗ್ಲೀಷ್ ಕಾದಂಬರಿ ಯಾವುದು?

೧೦. ವಿಶ್ವದ ಮೊದಲ ಮಹಿಳಾ ಪ್ರಧಾನಿ ಯಾರು?

ಉತ್ತರಗಳು

೧. ಪೂರ್ಣಯ್ಯ

೨. ’ಎ’ ಜೀವಸತ್ವ

೩. ಕಿತ್ನಿನಾವೋಂಮೆ ಕಿತ್ನಿಬಾರ್

೪. ಬಿ.ಎಸ್.ಸುಬ್ಬಮ್ಮ

೫. ದೆಹಲಿ

೬. ಶ್ರೀ ಲಾಲ್ ಬಹುದ್ದೂರ್ ಶಾಸ್ತ್ರಿ

೭. ಚೆಸ್

೮. ಗುರು

೯. ರಾಜ್ ಮೋಹನ್ಸ್ ವೈಫ್

೧೦. ಶ್ರೀಮತಿ ಸರಿಮಾವೋ ಬಂಡಾರ ನಾಯಕ

No comments:

Post a Comment