1) ಕರ್ನಾಟಕದಲ್ಲಿ ಪತ್ತೆಯಾಗಿರುವ ಪ್ರಾಚೀನ ಶಿಲಾಯುಗದ ನೆಲೆಗಳನ್ನು ಈ ಕೆಳಕಂಡ ಸ್ಥಳಗಳಲ್ಲಿ ಗುರುತಿಸಿ.
a) ಕರಡಿ ಗುಡ್ಡ (ಹಾಸನ)
b) ಲಿಂಗದಹಳ್ಳಿ (ಚಿಕ್ಕಮಗಳೂರು)
c) ನಿಟ್ಟೂರು (ಬಳ್ಳಾರಿ)
d) ಈ ಮೇಲಿನ ಎಲ್ಲವೂ
2) ಗಾಯತ್ರೀಮಂತ್ರ ಮತ್ತು ಪುರುಷಸೂಕ್ತ ಯಾವ ವೇದದಲ್ಲಿ ಕಂಡುಬರುತ್ತವೆ?
a) ಋಗ್ವೇದ
b) ಸಾಮವೇದ
c) ಯಜುರ್ವೇದ
d) ಅಥರ್ವಣವೇದ
3) ಮೊದಲ ಜೈನ ಮಹಾಸಭೆ ಪಾಟಲೀಪುತ್ರದಲ್ಲಿ ನಡೆದರೆ, ಎರಡನೇ ಜೈನ ಮಹಾಸಭೆ ಎಲ್ಲಿ ನಡೆಯಿತು?
a) ವಲ್ಲಭಿ
b) ವೈಶಾಲಿ
c) ರಾಜಗೃಹ
d) ಗಯಾ
4) ಗುಪ್ತರ ಕಾಲದಲ್ಲಿದ್ದ ಪ್ರಸಿದ್ಧ ವಿಜ್ಞಾನಿಯನ್ನು ಗುರುತಿಸಿ.
a) ಭಾರವಿ
b) ವಾತ್ಸ್ಯಾಯನ
c) ಆರ್ಯಭಟ
d) ಕುಮಾರಗುಪ್ತ
5. ಕ್ರಿ.ಶ. 1498ರಲ್ಲಿ ಭಾರತಕ್ಕೆ ವ್ಯಾಪಾರಕ್ಕಾಗಿ ಬಂದ ಪೋರ್ಚುಗೀಸರ ವಸಾಹತು ನೆಲೆಗಳನ್ನು ಗುರುತಿಸಿ.
a) ಸಾಲ್ಸೆಟ್
b) ಗೋವಾ
c) ಕಣ್ಣಾನೂರು
d) ಮೇಲಿನ ಎಲ್ಲವೂ
6)ತಮಿಳುನಾಡಿನ ನಾಗಪಟ್ಟಣವನ್ನು ರಾಜಧಾನಿ ಯನ್ನಾಗಿ ಮಾಡಿಕೊಂಡಿದ್ದ ಯುರೋಪಿಯನ್ನರು ಯಾರು?
a) ಬ್ರಿಟಿಷರು
b) ಪೋರ್ಚುಗೀಸರು
c) ಡಚ್ಚರು
d) ಫ್ರೆಂಚರು
7) ಫ್ರೆಂಚರು ಮತ್ತು ಬ್ರಿಟಿಷರ ಸಾರ್ವಭೌಮತ್ವಕ್ಕಾಗಿ ದಕ್ಷಿಣ ಭಾರತದಲ್ಲಿ ನಡೆದ ಯುದ್ಧಗಳು ಯಾವುವು?
a) ಕರ್ನಾಟಿಕ್ ಯುದ್ಧಗಳು
b) ಮೈಸೂರು ಯುದ್ಧಗಳು
c) ಮರಾಠ ಯುದ್ಧಗಳು
d) ಸುಲ್ತಾನರ ಯುದ್ಧಗಳು
8) ಗಾಂಧೀಜಿಯವರು ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಹಿಂದಿರುಗಿ ಬಂದದ್ದು ಯಾವಾಗ?
a) 1948
b) 1915
c) 1955
d) 1920
9) ಮೂರು ದುಂಡು ಮೇಜಿನ ಸಮ್ಮೇಳನಗಳಲ್ಲಿ ಭಾಗವಹಿಸಿದ್ದವರು ಯಾರು?
a) ಗಾಂಧೀಜಿ
b) ಬಾಲಗಂಗಾಧರ್ ತಿಲಕ್
c) ಬಿ. ಆರ್. ಅಂಬೇಡ್ಕರ್
d) ಸುಭಾಷ್ ಚಂದ್ರ ಬೋಸ್
10) ಈ ಕೆಳಕಂಡ ದಂಗೆಗಳಲ್ಲಿ ಬ್ರಿಟಿಷರ ವಿರುದ್ಧ ನಡೆದ ಬುಡಕಟ್ಟು ದಂಗೆಗಳನ್ನು ಗುರುತಿಸಿ?
a) ಸಂತಾಲರ ದಂಗೆ (ಬಿಹಾರ)
b) ಬಿಲ್ಲರ ದಂಗೆ (ರಾಜಸ್ತಾನ)
c) ಕೋಲರ ದಂಗೆ (ನಾಗಪುರ)
d) ಮೇಲಿನ ಎಲ್ಲವೂ
a) ಕರಡಿ ಗುಡ್ಡ (ಹಾಸನ)
b) ಲಿಂಗದಹಳ್ಳಿ (ಚಿಕ್ಕಮಗಳೂರು)
c) ನಿಟ್ಟೂರು (ಬಳ್ಳಾರಿ)
d) ಈ ಮೇಲಿನ ಎಲ್ಲವೂ
2) ಗಾಯತ್ರೀಮಂತ್ರ ಮತ್ತು ಪುರುಷಸೂಕ್ತ ಯಾವ ವೇದದಲ್ಲಿ ಕಂಡುಬರುತ್ತವೆ?
a) ಋಗ್ವೇದ
b) ಸಾಮವೇದ
c) ಯಜುರ್ವೇದ
d) ಅಥರ್ವಣವೇದ
3) ಮೊದಲ ಜೈನ ಮಹಾಸಭೆ ಪಾಟಲೀಪುತ್ರದಲ್ಲಿ ನಡೆದರೆ, ಎರಡನೇ ಜೈನ ಮಹಾಸಭೆ ಎಲ್ಲಿ ನಡೆಯಿತು?
a) ವಲ್ಲಭಿ
b) ವೈಶಾಲಿ
c) ರಾಜಗೃಹ
d) ಗಯಾ
4) ಗುಪ್ತರ ಕಾಲದಲ್ಲಿದ್ದ ಪ್ರಸಿದ್ಧ ವಿಜ್ಞಾನಿಯನ್ನು ಗುರುತಿಸಿ.
a) ಭಾರವಿ
b) ವಾತ್ಸ್ಯಾಯನ
c) ಆರ್ಯಭಟ
d) ಕುಮಾರಗುಪ್ತ
5. ಕ್ರಿ.ಶ. 1498ರಲ್ಲಿ ಭಾರತಕ್ಕೆ ವ್ಯಾಪಾರಕ್ಕಾಗಿ ಬಂದ ಪೋರ್ಚುಗೀಸರ ವಸಾಹತು ನೆಲೆಗಳನ್ನು ಗುರುತಿಸಿ.
a) ಸಾಲ್ಸೆಟ್
b) ಗೋವಾ
c) ಕಣ್ಣಾನೂರು
d) ಮೇಲಿನ ಎಲ್ಲವೂ
6)ತಮಿಳುನಾಡಿನ ನಾಗಪಟ್ಟಣವನ್ನು ರಾಜಧಾನಿ ಯನ್ನಾಗಿ ಮಾಡಿಕೊಂಡಿದ್ದ ಯುರೋಪಿಯನ್ನರು ಯಾರು?
a) ಬ್ರಿಟಿಷರು
b) ಪೋರ್ಚುಗೀಸರು
c) ಡಚ್ಚರು
d) ಫ್ರೆಂಚರು
7) ಫ್ರೆಂಚರು ಮತ್ತು ಬ್ರಿಟಿಷರ ಸಾರ್ವಭೌಮತ್ವಕ್ಕಾಗಿ ದಕ್ಷಿಣ ಭಾರತದಲ್ಲಿ ನಡೆದ ಯುದ್ಧಗಳು ಯಾವುವು?
a) ಕರ್ನಾಟಿಕ್ ಯುದ್ಧಗಳು
b) ಮೈಸೂರು ಯುದ್ಧಗಳು
c) ಮರಾಠ ಯುದ್ಧಗಳು
d) ಸುಲ್ತಾನರ ಯುದ್ಧಗಳು
8) ಗಾಂಧೀಜಿಯವರು ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಹಿಂದಿರುಗಿ ಬಂದದ್ದು ಯಾವಾಗ?
a) 1948
b) 1915
c) 1955
d) 1920
9) ಮೂರು ದುಂಡು ಮೇಜಿನ ಸಮ್ಮೇಳನಗಳಲ್ಲಿ ಭಾಗವಹಿಸಿದ್ದವರು ಯಾರು?
a) ಗಾಂಧೀಜಿ
b) ಬಾಲಗಂಗಾಧರ್ ತಿಲಕ್
c) ಬಿ. ಆರ್. ಅಂಬೇಡ್ಕರ್
d) ಸುಭಾಷ್ ಚಂದ್ರ ಬೋಸ್
10) ಈ ಕೆಳಕಂಡ ದಂಗೆಗಳಲ್ಲಿ ಬ್ರಿಟಿಷರ ವಿರುದ್ಧ ನಡೆದ ಬುಡಕಟ್ಟು ದಂಗೆಗಳನ್ನು ಗುರುತಿಸಿ?
a) ಸಂತಾಲರ ದಂಗೆ (ಬಿಹಾರ)
b) ಬಿಲ್ಲರ ದಂಗೆ (ರಾಜಸ್ತಾನ)
c) ಕೋಲರ ದಂಗೆ (ನಾಗಪುರ)
d) ಮೇಲಿನ ಎಲ್ಲವೂ
No comments:
Post a Comment