Q1) ಯಾವ ನದಿಯ ದಂಡೆಯ ಮೇಲೆ " Art Of Living " ಸಂಸ್ಥೆಯು " ವಿಶ್ವ ಸಂಸ್ಕೃತಿ ಉತ್ಸವ " ವನ್ನು ಆಯೋಜಿಸಲಾಗಿತ್ತು ?
1. ಗಂಗಾ2. ಯಮುನಾ 3. ಗೊದಾವರಿ
4. ಕಾವೇರಿ
ANS IS 2.✔️
1. ಗಂಗಾ2. ಯಮುನಾ 3. ಗೊದಾವರಿ
4. ಕಾವೇರಿ
ANS IS 2.✔️
Q2) ಈ ಕೆಳಗಿನವುಗಳಲ್ಲಿ ಯಾರಿಗೆ 2016 ನೇ ಸಾಲಿನ " ಮ್ಯಾಗ್ಸೆಸೆ ಪ್ರಶಸ್ತಿ " ದೊರೆತಿದೆ ?
1. ಸಂಜೀವ ಚತುರ್ವೇದಿ2. ಅಂಶು ಗುಪ್ತಾ3. ಆರ್.ಕೆ.ಲಕ್ಷ್ಮಣ್4. ಬೇಜವಾಡ್ ವಿಲ್ಸನ್ ***
ANS IS
4.☑️
ಕರಾಟೆಯ ತವರೂರು " ಎಂದು ಕರೆಸಿಕೊಳ್ಳುವುದು
1. ಚೀನಾ2. ಜಪಾನ್3. ಇಂಡೊನೇಷಿಯಾ4. ದಕ್ಷಿಣ ಕೊರಿಯಾ
Ans is 2✔️
Q3)ಕರ್ನಾಟಕ ಸರ್ಕಾರ ನೀಡುವ 2016ನೇ ಸಾಲಿನ " ಡಿ.ದೇವರಾಜ ಅರಸು " ಪ್ರಶಸ್ತಿಯನ್ನು ಪಡೆದುಕೊಂಡವರು
1. R.L.ಜಾಲಪ್ಪ2. ಪಾಟೀಲ್ ಪುಟ್ಟಪ್ಪ3. S.L.ಬೈರಪ್ಪ4. B.A. ಮೊಯಿದ್ದಿನ್
Ans is 4☑️
Q4)ಕೇಂದ್ರ ಸರ್ಕಾರದ ಯೋಜನೆಗಳಲ್ಲಿ ಒಂದಾದ " ಸಹಜ ಯೋಜನೆ " ಯು ಈ ಕೆಳಗಿನ ಯಾವುದಕ್ಕೆ ಸಂಬಂಧಿಸಿದೆ ?
1. ಪ್ರಸೂತಿ ಆರೈಕೆ2. ಪಡಿತರ ಚೀಟಿ3. LPG ಸಂಪರ್ಕ4. ವೀಸಾ ಸಂಪರ್ಕ
Ans is 1☑
️Q5)ಉರ್ಜಿತ್ ಪಟೇಲ್ " ಇವರು ಅನುಕ್ರಮವಾಗಿ RBI ನ ಎಷ್ಟನೇಯ Governor ಆಗಿ ಆಯ್ಕೆಗೊಂಡಿದ್ದಾರೆ ?
A. 21 ನೇB. 22 ನೇC. 23 ನೇD. 24 ನೇ
ANS IS D.☑
️Q6)ರಿಯೋ ಒಲಂಪಿಕ್ಸನಲ್ಲಿ ಪುರುಷರ ಹಾಕಿ ವಿಭಾಗದಲ್ಲಿ ಚಿನ್ನದ ಪದಕ ಪಡೆದುಕೊಂಡ ರಾಷ್ಟ್ರ ಯಾವುದು ?
1. ಬೆಲ್ಜಿಯಂ2. ಆಸ್ಟ್ರೇಲಿಯಾ3. ಪಾಕಿಸ್ತಾನ4. ಅರ್ಜೆಂಟೀನಾ
ANS IS 4.☑
️Q7) Internet ಬಳಕೆದಾರರ ಸಂಖ್ಯೆಯಲ್ಲಿ ಭಾರತದ ಸ್ಥಾನ ಎಷ್ಟಿದೆ ?
A. 1ನೇB. 2ನೇ ***C. 3ನೇD. 4ನೇ
ANS IS B☑️
Q8)" One Indian Girl " ಎಂಬ ಪುಸ್ತಕವನ್ನು ಬರೆದವರು ಯಾರು ?1. ಕಿರಣ ದೇಸಾಯಿ2. ಅಮಿತ್ ದೇಸಾಯಿ3. ಅಮಿತ್ ವರ್ಮಾ4. ಚೇತನ್ ಭಗತ್
ANS IS 4☑️
Q9)GST ಮಸೂದೆ " ರಾಜ್ಯಸಭೆ " ಯಲ್ಲಿ ಅಂಗೀಕಾರಗೊಂಡಿದ್ದು
A. 2014 August 3 B. 2016 August 2 C. 2016 August 3
D. 2016 August 4
ANS IS C☑️
Q10)ಆಸ್ಸಾಂ " ನಂತರ GST ಮಸೂದೆಯನ್ನು ಅಂಗೀಕರಿಸಿಕೊಂಡ ದೇಶದ 2 ನೇ ರಾಜ್ಯ ಯಾವುದು ?
A. ಹರಿಯಾಣB. ಒಡಿಸಾC. ಬಿಹಾರD. ತ್ರಿಪೂರಾ
Q11)ಈ ಕೆಳಗಿನ ಯಾವ ನಗರದಲ್ಲಿ ಇತ್ತೀಚೆಗೆ " ರಾಜ್ಯ ಮಟ್ಟದ 28ನೇ ಗಾಳಿಪಟ ಉತ್ಸವ " ನಡೆಯಿತು ?
1. ಗದಗ2. ರಾಯಚೂರ3. ವಿಜಯಪೂರ4. ರಾಮನಗರ
ANS IS 4☑️
Q12)ಇತ್ತೀಚೆಗೆ, ಬಾಂಬೆ ಹೈಕೋರ್ಟ ನ ನೂತನ ಮುಖ್ಯ ನ್ಯಾಯಮೂರ್ತಿಯಾಗಿ( CJ ) ಕನ್ನಡತಿ " ಮಂಜುಳಾ ಚೆಲ್ಲೂರ್ " ನೇಮಕಗೊಂಡರು. ಹಾಗಾದರೆ ಇವರು ಕರ್ನಾಟಕದ ಯಾವ ಜಿಲ್ಲೆಯವರು ?
1. ಧಾರವಾಡ2. ವಿಜಯಪೂರ3. ಹಾವೇರಿ4. ಬಳ್ಳಾರಿ
ANS IS 4☑️
Q13)GST ಮಸೂದೆಗೆ ದೇಶಾದ್ಯಂತ ಎಷ್ಟು ರಾಜ್ಯಗಳ ವಿಧಾನಸಭೆಗಳಲ್ಲಿ ಅನುಮೋದನೆ ದೊರೆಯಬೇಕಿದೆ ?
A. 29 B. 20 C. 16 D. 10
ANS IS C☑️Q14)
ದೇಶಿಯ ಸುದ್ದಿ : Breaking News :
Q15) GST ಮಸೂದೆಯನ್ನು ಅಂಗೀಕರಿಸಿಕೊಂಡ ಮೊಟ್ಟಮೊದಲ ರಾಜ್ಯ ಯಾವುದು ?
1. ಗುಜರಾತ2. ರಾಜಸ್ಥಾನ3. ತ್ರಿಪೂರಾ4. ಆಸ್ಸಾಂ
ANS IS 4☑️
Q16)GST ಮಸೂದೆ ಅಂಗೀಕಾರಕ್ಕೆ ವಿರೋಧ ವ್ಯಕ್ತಪಡಿಸಿದ ಪಕ್ಷ ಯಾವುದು ?
1. TMC2. NCP3. BSP 4. AIADMK
ANS IS D.☑
️Q17) ಮುಂಬರುವ ವಿಶ್ವ ವಿಖ್ಯಾತ " ಮೈಸೂರು ದಸರಾ ಉತ್ಸವವನ್ನು ಉದ್ಘಾಟಿಸಲಿರುವ " ಚನ್ನವೀರ ಕಣವಿ " ಯವರು ಯಾವ ಸ್ಥಳದವರು ?
1. ಶಿವಮೊಗ್ಗ2. ಬೆಳಗಾವಿ3. ಕಲ್ಬುರ್ಗಿ4. ಧಾರವಾಡ
ANS IS 4☑️
Q18)ದಕ್ಷಿಣ ಭಾರತದ ಅತೀ ದೊಡ್ಡ ಸರೀಸೃಪ ಬ್ಯಾಂಕ್ ( ಮೊಸಳೆ ಪಾರ್ಕ ) ಎಲ್ಲಿ ಕಂಡು ಬರುತ್ತದೆ ?
1. ದಾಂಡೇಲಿ2. ಗೋವಾ3. ಕೊಚ್ಚಿನ್4. ಮದ್ರಾಸ
ANS IS 4☑️
Q19)ಕ್ಷೀರಭಾಗ್ಯ ಯೋಜನೆಯಡಿ, ಪ್ರತಿ ಮಗುವಿಗೆ ಕೊಡುವ ಹಾಲಿನ ಪ್ರಮಾಣ ಎಷ್ಟು ?
A. 15 ಮಿ.ಲೀB. 115 ಮಿ.ಲೀC. 155 ಮಿ.ಲೀD. 150 ಮಿ.ಲೀ
ANS IS D.☑
️20)ವಿಶ್ವ ಪಾರಂರಿಕ ತಾಣಗಳ ಪಟ್ಟಿಗೆ ಸೇರಿಕೊಂಡ , ಭಾರತದ ಪ್ರಪ್ರಥಮ ತಾಣವು ಯಾವ ರಾಜ್ಯದಲಿದೆ ?
1. ಆಸ್ಸಾಂ2. ತಮಿಳನಾಡು3. ಉತ್ತರಖಾಂಡ4. ಮಹಾರಾಷ್ಟ್ರ
ANS IS 4☑
️Q21)ಇತ್ತೀಚೆಗೆ ಬಿಡುಗಡೆಗೊಂಡಿರುವ" ಹೊಸಬೆಳಕಿನಲ್ಲಿ " ಎಂಬ ಕೃತಿಯ ಕತೃ ಯಾರು ?
1. ಡಾ. ಸುಧಾ ಮೂರ್ತಿ2. ಡಾ. ಮಜುಂಧಾರ ಷಾ3. ಡಾ. ಎಸ್.ಎಲ್. ಬೈರಪ್ಪ4. ಡಾ. ಚಿದಾನಂದಮೂರ್ತಿ ***
ANS IS 4☑
1. ಸಂಜೀವ ಚತುರ್ವೇದಿ2. ಅಂಶು ಗುಪ್ತಾ3. ಆರ್.ಕೆ.ಲಕ್ಷ್ಮಣ್4. ಬೇಜವಾಡ್ ವಿಲ್ಸನ್ ***
ANS IS
4.☑️
ಕರಾಟೆಯ ತವರೂರು " ಎಂದು ಕರೆಸಿಕೊಳ್ಳುವುದು
1. ಚೀನಾ2. ಜಪಾನ್3. ಇಂಡೊನೇಷಿಯಾ4. ದಕ್ಷಿಣ ಕೊರಿಯಾ
Ans is 2✔️
Q3)ಕರ್ನಾಟಕ ಸರ್ಕಾರ ನೀಡುವ 2016ನೇ ಸಾಲಿನ " ಡಿ.ದೇವರಾಜ ಅರಸು " ಪ್ರಶಸ್ತಿಯನ್ನು ಪಡೆದುಕೊಂಡವರು
1. R.L.ಜಾಲಪ್ಪ2. ಪಾಟೀಲ್ ಪುಟ್ಟಪ್ಪ3. S.L.ಬೈರಪ್ಪ4. B.A. ಮೊಯಿದ್ದಿನ್
Ans is 4☑️
Q4)ಕೇಂದ್ರ ಸರ್ಕಾರದ ಯೋಜನೆಗಳಲ್ಲಿ ಒಂದಾದ " ಸಹಜ ಯೋಜನೆ " ಯು ಈ ಕೆಳಗಿನ ಯಾವುದಕ್ಕೆ ಸಂಬಂಧಿಸಿದೆ ?
1. ಪ್ರಸೂತಿ ಆರೈಕೆ2. ಪಡಿತರ ಚೀಟಿ3. LPG ಸಂಪರ್ಕ4. ವೀಸಾ ಸಂಪರ್ಕ
Ans is 1☑
️Q5)ಉರ್ಜಿತ್ ಪಟೇಲ್ " ಇವರು ಅನುಕ್ರಮವಾಗಿ RBI ನ ಎಷ್ಟನೇಯ Governor ಆಗಿ ಆಯ್ಕೆಗೊಂಡಿದ್ದಾರೆ ?
A. 21 ನೇB. 22 ನೇC. 23 ನೇD. 24 ನೇ
ANS IS D.☑
️Q6)ರಿಯೋ ಒಲಂಪಿಕ್ಸನಲ್ಲಿ ಪುರುಷರ ಹಾಕಿ ವಿಭಾಗದಲ್ಲಿ ಚಿನ್ನದ ಪದಕ ಪಡೆದುಕೊಂಡ ರಾಷ್ಟ್ರ ಯಾವುದು ?
1. ಬೆಲ್ಜಿಯಂ2. ಆಸ್ಟ್ರೇಲಿಯಾ3. ಪಾಕಿಸ್ತಾನ4. ಅರ್ಜೆಂಟೀನಾ
ANS IS 4.☑
️Q7) Internet ಬಳಕೆದಾರರ ಸಂಖ್ಯೆಯಲ್ಲಿ ಭಾರತದ ಸ್ಥಾನ ಎಷ್ಟಿದೆ ?
A. 1ನೇB. 2ನೇ ***C. 3ನೇD. 4ನೇ
ANS IS B☑️
Q8)" One Indian Girl " ಎಂಬ ಪುಸ್ತಕವನ್ನು ಬರೆದವರು ಯಾರು ?1. ಕಿರಣ ದೇಸಾಯಿ2. ಅಮಿತ್ ದೇಸಾಯಿ3. ಅಮಿತ್ ವರ್ಮಾ4. ಚೇತನ್ ಭಗತ್
ANS IS 4☑️
Q9)GST ಮಸೂದೆ " ರಾಜ್ಯಸಭೆ " ಯಲ್ಲಿ ಅಂಗೀಕಾರಗೊಂಡಿದ್ದು
A. 2014 August 3 B. 2016 August 2 C. 2016 August 3
D. 2016 August 4
ANS IS C☑️
Q10)ಆಸ್ಸಾಂ " ನಂತರ GST ಮಸೂದೆಯನ್ನು ಅಂಗೀಕರಿಸಿಕೊಂಡ ದೇಶದ 2 ನೇ ರಾಜ್ಯ ಯಾವುದು ?
A. ಹರಿಯಾಣB. ಒಡಿಸಾC. ಬಿಹಾರD. ತ್ರಿಪೂರಾ
Q11)ಈ ಕೆಳಗಿನ ಯಾವ ನಗರದಲ್ಲಿ ಇತ್ತೀಚೆಗೆ " ರಾಜ್ಯ ಮಟ್ಟದ 28ನೇ ಗಾಳಿಪಟ ಉತ್ಸವ " ನಡೆಯಿತು ?
1. ಗದಗ2. ರಾಯಚೂರ3. ವಿಜಯಪೂರ4. ರಾಮನಗರ
ANS IS 4☑️
Q12)ಇತ್ತೀಚೆಗೆ, ಬಾಂಬೆ ಹೈಕೋರ್ಟ ನ ನೂತನ ಮುಖ್ಯ ನ್ಯಾಯಮೂರ್ತಿಯಾಗಿ( CJ ) ಕನ್ನಡತಿ " ಮಂಜುಳಾ ಚೆಲ್ಲೂರ್ " ನೇಮಕಗೊಂಡರು. ಹಾಗಾದರೆ ಇವರು ಕರ್ನಾಟಕದ ಯಾವ ಜಿಲ್ಲೆಯವರು ?
1. ಧಾರವಾಡ2. ವಿಜಯಪೂರ3. ಹಾವೇರಿ4. ಬಳ್ಳಾರಿ
ANS IS 4☑️
Q13)GST ಮಸೂದೆಗೆ ದೇಶಾದ್ಯಂತ ಎಷ್ಟು ರಾಜ್ಯಗಳ ವಿಧಾನಸಭೆಗಳಲ್ಲಿ ಅನುಮೋದನೆ ದೊರೆಯಬೇಕಿದೆ ?
A. 29 B. 20 C. 16 D. 10
ANS IS C☑️Q14)
ದೇಶಿಯ ಸುದ್ದಿ : Breaking News :
Q15) GST ಮಸೂದೆಯನ್ನು ಅಂಗೀಕರಿಸಿಕೊಂಡ ಮೊಟ್ಟಮೊದಲ ರಾಜ್ಯ ಯಾವುದು ?
1. ಗುಜರಾತ2. ರಾಜಸ್ಥಾನ3. ತ್ರಿಪೂರಾ4. ಆಸ್ಸಾಂ
ANS IS 4☑️
Q16)GST ಮಸೂದೆ ಅಂಗೀಕಾರಕ್ಕೆ ವಿರೋಧ ವ್ಯಕ್ತಪಡಿಸಿದ ಪಕ್ಷ ಯಾವುದು ?
1. TMC2. NCP3. BSP 4. AIADMK
ANS IS D.☑
️Q17) ಮುಂಬರುವ ವಿಶ್ವ ವಿಖ್ಯಾತ " ಮೈಸೂರು ದಸರಾ ಉತ್ಸವವನ್ನು ಉದ್ಘಾಟಿಸಲಿರುವ " ಚನ್ನವೀರ ಕಣವಿ " ಯವರು ಯಾವ ಸ್ಥಳದವರು ?
1. ಶಿವಮೊಗ್ಗ2. ಬೆಳಗಾವಿ3. ಕಲ್ಬುರ್ಗಿ4. ಧಾರವಾಡ
ANS IS 4☑️
Q18)ದಕ್ಷಿಣ ಭಾರತದ ಅತೀ ದೊಡ್ಡ ಸರೀಸೃಪ ಬ್ಯಾಂಕ್ ( ಮೊಸಳೆ ಪಾರ್ಕ ) ಎಲ್ಲಿ ಕಂಡು ಬರುತ್ತದೆ ?
1. ದಾಂಡೇಲಿ2. ಗೋವಾ3. ಕೊಚ್ಚಿನ್4. ಮದ್ರಾಸ
ANS IS 4☑️
Q19)ಕ್ಷೀರಭಾಗ್ಯ ಯೋಜನೆಯಡಿ, ಪ್ರತಿ ಮಗುವಿಗೆ ಕೊಡುವ ಹಾಲಿನ ಪ್ರಮಾಣ ಎಷ್ಟು ?
A. 15 ಮಿ.ಲೀB. 115 ಮಿ.ಲೀC. 155 ಮಿ.ಲೀD. 150 ಮಿ.ಲೀ
ANS IS D.☑
️20)ವಿಶ್ವ ಪಾರಂರಿಕ ತಾಣಗಳ ಪಟ್ಟಿಗೆ ಸೇರಿಕೊಂಡ , ಭಾರತದ ಪ್ರಪ್ರಥಮ ತಾಣವು ಯಾವ ರಾಜ್ಯದಲಿದೆ ?
1. ಆಸ್ಸಾಂ2. ತಮಿಳನಾಡು3. ಉತ್ತರಖಾಂಡ4. ಮಹಾರಾಷ್ಟ್ರ
ANS IS 4☑
️Q21)ಇತ್ತೀಚೆಗೆ ಬಿಡುಗಡೆಗೊಂಡಿರುವ" ಹೊಸಬೆಳಕಿನಲ್ಲಿ " ಎಂಬ ಕೃತಿಯ ಕತೃ ಯಾರು ?
1. ಡಾ. ಸುಧಾ ಮೂರ್ತಿ2. ಡಾ. ಮಜುಂಧಾರ ಷಾ3. ಡಾ. ಎಸ್.ಎಲ್. ಬೈರಪ್ಪ4. ಡಾ. ಚಿದಾನಂದಮೂರ್ತಿ ***
ANS IS 4☑
No comments:
Post a Comment